ಧಾರವಾಡದಲ್ಲಿ ೩೫ನೇ ಕೃಷಿ ಮೇಳ ಮಣ್ಣಿನ ಆರೋಗ್ಯ, ಪಾರಂಪರಿಕ ಬೀಜಗಳಿಗೆ ಒತ್ತು

0
175

ಧಾರವಾಡದ ಕೃಷಿ ವಿಶ್ವವಿದ್ಯಾಲಯದ ಆವರಣದಲ್ಲಿ ೩೫ನೇ #ಕೃಷಿಮೇಳ ಭರ್ಜರಿಯಾಗಿ ಆರಂಭವಾಗಲಿದೆ. ಈ ಬಾರಿ “#ಮಣ್ಣಿನಆರೋಗ್ಯ ಮತ್ತು #ಪಾರಂಪರಿಕಸಸ್ಯಪ್ರಜಾತಿಗಳು ಆಹಾರ ಭದ್ರತೆಗಾಗಿ” ಎಂಬ ಮಹತ್ವದ ವಿಷಯದ ಮೇಲೆ ಕಾರ್ಯಕ್ರಮ ನಡೆಯಲಿದೆ. ಮೇಳದಲ್ಲಿ #ಹೈಟೆಕ್ ಪ್ರದರ್ಶನಗಳು, ವಿವಿಧ ಗಿಡಗಳು, ಹಣ್ಣು-ಹೂವಿನ ಪ್ರದರ್ಶನಗಳು ಹಾಗೂ #ಕೃಷಿತಜ್ಞರಿಂದ ಸಲಹೆಗಳು ರೈತರಿಗೆ ಲಭ್ಯವಾಗಲಿವೆ. ರೈತರ ಜೊತೆಗೆ ವಿದ್ಯಾರ್ಥಿಗಳು, ಸಂಶೋಧಕರು ಮತ್ತು ಸಾಮಾನ್ಯರು ಭಾಗವಹಿಸುವ ನಿರೀಕ್ಷೆ ಇದೆ.

 

Search
Categories
Read More
Andhra Pradesh
దేశ సంస్కృతిని సాంప్రదాయాలు ప్రతీకగా అయోధ్య సీఎం చంద్రబాబు నాయుడు వ్యాఖ్యలు
    *సుపరిపాలనకు రామరాజ్యమే బెంచ్ మార్క్*   *దేశ సంస్కృతి, సంప్రదాయాలకు...
By Rajini Kumari 2025-12-29 09:37:01 0 117
Telangana
అభివృద్ధి పనులు ప్రారంభించిన కార్పొరేటర్, ఎమ్మెల్యే
అల్వాల్ సర్కిల్ పరిధిలోని  ఆదర్శ్ నగర్ వెంకటాపురంలో 70 లక్షల విలువైన బాక్స్ డ్రెయిన్ మరియు...
By Sidhu Maroju 2025-07-07 14:24:08 0 1K
Bharat Aawaz | BMA | IINNSIDE https://ba.bharataawaz.com